Feb 082012
 

ಸಾಹಿತ್ಯಾಂಜಲಿ ಕ್ಯಾಲಿಫೋರ್ನಿಯಾ, ಅಮೆರಿಕ.
ಮತ್ತು
ವಿದ್ಯಾವರ್ಧಕ ಸಂಘ ಮಹಿಳೆಯರ ಪ್ರಥಮದರ್ಜೆ ಕಾಲೇಜು
ಮಂಗಳಧಾಮ, ಬಸವೇಶ್ವರನಗರ, ಬೆಂಗಳೂರು-೭೯

ಇವರ ಸಂಯುಕ್ತ ಆಶ್ರಯದಲ್ಲಿ

ಆಹಿತಾನಲ (ನಾಗ ಐತಾಳ)
ಅವರ
ತಲೆಮಾರ ಸೆಲೆ(ಕಾದಂಬರಿ)
ಬಿಡುಗಡೆ: ಶ್ರೀ ಚಂದ್ರಶೇಖರ ಕಂಬಾರ ಅವರಿಂದ
(ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ, ನಾಟಕಕಾರರು)
ಕೃತಿ ಪ್ರತಿಕ್ರಿಯೆ: ಶ್ರೀ ಶ್ರೀಧರ ಹೆಗಡೆ ಭದ್ರನ್ ಅವರಿಂದ
(ವಿಮರ್ಶಕರು, ಧಾರವಾಡ)
ಉಪಸ್ಥಿತಿ: ಆಹಿತಾನಲ(ನಾಗ ಐತಾಳ),
ಕ್ಯಾಲಿಫೋರ್ನಿಯಾ, ಅಮೆರಿಕ

ದಿನಾಂಕ ೧೪-೨-೨೦೧೨ ಬೆಳಿಗ್ಗೆ ೧೦.೩೦ಕ್ಕೆ

ಸ್ಥಳ: ಮಂಗಳಧಾಮ, ವಿವಿ‌ಎಸ್ ಮಹಿಳೆಯರ ಪ್ರಥಮದರ್ಜೆ ಮಹಿಳೆಯರ ಕಾಲೇಜು, ಬಸವೇಶ್ವರ ನಗರ ಬೆಂಗಳೂರು-೭೯

ದಯಮಾಡಿ ಬನ್ನಿ

ಸಹಕಾರ: ಅಭಿನವ, ಬೆಂಗಳೂರು.

 Posted by at 10:10 AM