ತಲೆಮಾರ ಸೆಲೆ – ನಾಗ ಐತಾಳರ ಕಾದಂಬರಿ ಬಿಡುಗಡೆ ಮುಖ್ಯ ವಿಭಾಗ Add comments Feb 082012 ಸಾಹಿತ್ಯಾಂಜಲಿ ಕ್ಯಾಲಿಫೋರ್ನಿಯಾ, ಅಮೆರಿಕ. ಮತ್ತು ವಿದ್ಯಾವರ್ಧಕ ಸಂಘ ಮಹಿಳೆಯರ ಪ್ರಥಮದರ್ಜೆ ಕಾಲೇಜು ಮಂಗಳಧಾಮ, ಬಸವೇಶ್ವರನಗರ, ಬೆಂಗಳೂರು-೭೯ ಇವರ ಸಂಯುಕ್ತ ಆಶ್ರಯದಲ್ಲಿ ಆಹಿತಾನಲ (ನಾಗ ಐತಾಳ) ಅವರ ತಲೆಮಾರ ಸೆಲೆ(ಕಾದಂಬರಿ) ಬಿಡುಗಡೆ: ಶ್ರೀ ಚಂದ್ರಶೇಖರ ಕಂಬಾರ ಅವರಿಂದ (ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ, ನಾಟಕಕಾರರು) ಕೃತಿ ಪ್ರತಿಕ್ರಿಯೆ: ಶ್ರೀ ಶ್ರೀಧರ ಹೆಗಡೆ ಭದ್ರನ್ ಅವರಿಂದ (ವಿಮರ್ಶಕರು, ಧಾರವಾಡ) ಉಪಸ್ಥಿತಿ: ಆಹಿತಾನಲ(ನಾಗ ಐತಾಳ), ಕ್ಯಾಲಿಫೋರ್ನಿಯಾ, ಅಮೆರಿಕ ದಿನಾಂಕ ೧೪-೨-೨೦೧೨ ಬೆಳಿಗ್ಗೆ ೧೦.೩೦ಕ್ಕೆ ಸ್ಥಳ: ಮಂಗಳಧಾಮ, ವಿವಿಎಸ್ ಮಹಿಳೆಯರ ಪ್ರಥಮದರ್ಜೆ ಮಹಿಳೆಯರ ಕಾಲೇಜು, ಬಸವೇಶ್ವರ ನಗರ ಬೆಂಗಳೂರು-೭೯ ದಯಮಾಡಿ ಬನ್ನಿ ಸಹಕಾರ: ಅಭಿನವ, ಬೆಂಗಳೂರು. Leave a Reply Cancel reply Your Comment You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong> Name (required) E-mail (required) URI Save my name, email, and website in this browser for the next time I comment.